ಇನಾಮದಾರ ನಿಧನ: ಸಿಎಂ ರೋಡ್ ಶೋ ರದ್ದು - Kittur


 ಇನಾಮದಾರ ನಿಧನ: ಸಿಎಂ ರೋಡ್ ಶೋ ರದ್ದು

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ‘ನೇಗಿನಹಾಳ ಧಣಿ' ಅವರ ನಿಧನದಿಂದಾಗಿ ತಾಲೂಕಿನ ಎಂ. ಕೆ. ಹುಬ್ಬಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ  ಸಿಎಂ ಬಸವರಾಜ ಬೊಮ್ಮಾಯಿ ಅವರ ರೋಡ್ ಶೋ ರದ್ದು ಪಡಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

0/Post a Comment/Comments