ಸೌಜನ್ಯದ ಕವಿ; ಚನ್ನವೀರ ಕಣವಿ - click...
ಕಿತ್ತೂರು: ಲೋಕ್ ಅದಾಲತ್ 20ಕ್ಕೆ
ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಇಲ್ಲಿಯ ಜೆಎಂಎಫ್ಸಿ ಕೋರ್ಟ ಆವರಣದಲ್ಲಿ ಫೆ. 20 ರಂದು ಭಾನುವಾರ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ನ್ಯಾಯಾಧೀಶರು ಅದಾಲತ್ನಲ್ಲಿ ಭಾಗವಹಿಸುವರು. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ದಿವಾಣಿ ನ್ಯಾಯಾಧೀಶ ಆಕರ್ಷ ಎಂ. ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.
Post a Comment