12 ರಂದು ಅಂಚೆ ಜೀವವಿಮಾ ಮೇಳ - Bailur



ಮೋದಿ ಸರ್ವಾಧಿಕಾರಿಯೇ? ಅಮಿತ್ ಶಾ ಹೇಳಿದ್ದೇನು..- click...

12 ರಂದು ಅಂಚೆ ಜೀವವಿಮಾ ಮೇಳ

ಪ್ರೆಸ್‍ಕ್ಲಬ್ ವಾರ್ತೆ

ಬೈಲೂರು : ಇಲ್ಲಿಯ ನಿಷ್ಕಲ ಮಂಟಪದಲ್ಲಿ ಅ. 12 ರಂದು ಸಂಜೆ 4 ಗಂಟೆಗೆ ಭಾರತೀಯ ಅಂಚೆ ಇಲಾಖೆ ವತಿಯಿಂದ ಗ್ರಾಮೀಣ ಅಂಚೆ ಜೀವವಿಮಾ ಮೇಳ ನಡೆಯಲಿದೆ.

ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು, ಬೆಳಗಾವಿ ಅಂಚೆ ವಿಭಾಗದ ಅಧೀಕ್ಷಕ ಎಚ್. ಎಸ್. ಹಸಬಿ, ಉಪ ಅಧೀಕ್ಷಕರು ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳು ಭಾಗವಹಿಸುವರು ಎಂದು ಅಂಚೆ ಇಲಾಖೆಯ ಪೋಸ್ಟ್ ಮಾಸÀ್ಟರ್ ರವೀಂದ್ರ ಅಗ್ನಿಹೊತ್ರಿ ತಿಳಿಸಿದ್ದಾರೆ.


 

0/Post a Comment/Comments